ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಮಂಡ್ಯ | ಕಾವೇರಿ ನದಿಯ ಬಫರ್‌ ಜೋನ್‌: ಒತ್ತುವರಿ ತೆರವಿಗೆ ಗಡುವು

ಕಾವೇರಿ ನದಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ: ಉಪಲೋಕಾಯುಕ್ತರಿಂದ ಕಟ್ಟುನಿಟ್ಟಿನ ಆದೇಶ
Published : 11 ನವೆಂಬರ್ 2025, 2:27 IST
Last Updated : 11 ನವೆಂಬರ್ 2025, 2:27 IST
ಫಾಲೋ ಮಾಡಿ
Comments
ನದಿ ದಡದಲ್ಲಿ ಪ್ರವಾಸಿಗರ ಮೋಜು ಮಸ್ತಿ | ಬಫರ್‌ ಜೋನ್‌ನಲ್ಲಿ ಅಕ್ರಮವಾಗಿ ತಲೆ ಎತ್ತಿದ ರೆಸಾರ್ಟ್‌, ಹೋಂಸ್ಟೇ | ಪ್ರಭಾವಿಗಳ ಒತ್ತಡದಿಂದ ಒತ್ತುವರಿ ತೆರವಿಗೆ ಅಡ್ಡಿ–ಆರೋಪ
ಸ್ಥಳ ಪರಿಶೀಲಿಸಿ ನದಿ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮವಹಿಸುತ್ತೇವೆ. ಬಫರ್‌ಜೋನ್‌ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿ ಪಡೆಯಬೇಕಿದೆ
ಶ್ರೀನಿವಾಸ್‌ ಉಪವಿಭಾಗಾಧಿಕಾರಿ ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT