ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ತಿಮ್ಮೇಗೌಡ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಪೋತರಾಜ್, ಸಮಿತಿ ಸದಸ್ಯೆ ಸೌಮ್ಯ ಶ್ರೀನಿವಾಸ್, ಎನ್.ಎಸ್ .ವಸಂತ್ ಕುಮಾರ್, ಎಂ.ಸಿ.ಸತ್ಯನಾಥ್, ಅಪ್ಪಾಜಿಗೌಡ, ಎಚ್.ದಾಸೇಗೌಡ, ಎಂ.ಪಿ.ಅರುಣ್ ಕುಮಾರ್, ಎಂ.ಬಿ.ಪುಟ್ಟಸ್ವಾಮಿ, ಜಿ.ಸಿ.ರಾಜ್ ಕುಮಾರ್ ಇದ್ದರು.