ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಪೂರ್ಣಚಂದ್ರ ತೇಜಸ್ವಿ–86: ಪ್ರೇಕ್ಷಕರನ್ನು ಕಾಡಿದ ‘ಕಾಡು ಹಕ್ಕಿಯ ನೆನಪು’

ಕೃಷಿ, ಪರಿಸರ, ತಂತ್ರಾಂಶಗಳ ಕುರಿತು ವಿಶಿಷ್ಟ ಸಂವಾದ
Published : 8 ಸೆಪ್ಟೆಂಬರ್ 2024, 15:22 IST
Last Updated : 8 ಸೆಪ್ಟೆಂಬರ್ 2024, 15:22 IST
ಫಾಲೋ ಮಾಡಿ
Comments
ಆಹಾರ ಭದ್ರತೆಯ ಜೊತೆಗೆ ರೈತನ ಆರ್ಥಿಕ ಭದ್ರತೆಯ ಬಗ್ಗೆಯೂ ಚಿಂತನೆ ನಡೆಯಬೇಕಿದೆ. ಆಹಾರ ಉತ್ಪಾದನೆಯ ಹೊಸ ವಿನ್ಯಾಸವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕಿದೆ.
ಪ್ರಶಾಂತ್‌ ಜಯರಾಂ, ಪ್ರಗತಿಪರ ರೈತ ಚಾಮರಾಜನಗರ
ನೀರಿನ ಅಪವ್ಯಯ ತಪ್ಪಿಸಬೇಕಿದೆ. ಕೃಷಿ ಚಟುವಟಿಕೆಯಲ್ಲಿ ನೀರು ನಿರ್ವಹಣೆಯ ಸುಧಾರಿತ ವಿಧಾನಗಳನ್ನು ರೈತರು ಅಳವಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿಗೆ ಆಹಾಕಾರ ಉಂಟಾಗಲಿದೆ.
ಮಂಗಲ ಯೋಗೇಶ್‌, ಪರಿಸರ ಸಂರಕ್ಷಕ
ಪ್ಲಾಸ್ಟಿಕ್‌ ನಿಯಂತ್ರಿಸದಿದ್ದರೆ ಪರಿಸರ ವಿನಾಶವಾಗುತ್ತದೆ. ಮನೆಯಲ್ಲಿ ಪ್ಲಾಸ್ಟಿಕ್‌ ತುಂಬಿಕೊಂಡು ತೇಜಸ್ವಿ ಮತ್ತು ಪರಿಸರದ ಬಗ್ಗೆ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಸೋಮವರದ, ಚಿತ್ರಕಲಾವಿದ
ಮಂಡ್ಯ ನಗರದಲ್ಲಿ ಚಿತ್ರಕೂಟ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪೂರ್ಣಚಂದ್ರ ತೇಜಸ್ವಿ–86’ ಕಾರ್ಯಕ್ರಮದಲ್ಲಿ ಎಚ್‌.ಎಸ್‌.ರೋಹಿಣಿ ಅವರ ‘ವಿಸ್ಮಯ ತೇಜಸ್ವಿ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಬಿಡುಗಡೆ ಮಾಡಿದರು. ಶಿವಕುಮಾರ ಆರಾಧ್ಯ, ಭಗವಾನ್‌ ಚಕ್ರವರ್ತಿ, ಮಲ್ಲಿಕಾರ್ಜುನ ಮಹಾಮನೆ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಅಂಕಣಕಾರ ಬಿ.ಚಂದ್ರೇಗೌಡ, ಎಚ್‌.ಎಚ್‌.ರೋಹಿಣಿ ಇದ್ದಾರೆ

ಮಂಡ್ಯ ನಗರದಲ್ಲಿ ಚಿತ್ರಕೂಟ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪೂರ್ಣಚಂದ್ರ ತೇಜಸ್ವಿ–86’ ಕಾರ್ಯಕ್ರಮದಲ್ಲಿ ಎಚ್‌.ಎಸ್‌.ರೋಹಿಣಿ ಅವರ ‘ವಿಸ್ಮಯ ತೇಜಸ್ವಿ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ಬಿಡುಗಡೆ ಮಾಡಿದರು. ಶಿವಕುಮಾರ ಆರಾಧ್ಯ, ಭಗವಾನ್‌ ಚಕ್ರವರ್ತಿ, ಮಲ್ಲಿಕಾರ್ಜುನ ಮಹಾಮನೆ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಅಂಕಣಕಾರ ಬಿ.ಚಂದ್ರೇಗೌಡ, ಎಚ್‌.ಎಚ್‌.ರೋಹಿಣಿ ಇದ್ದಾರೆ    

ಪ್ರಜಾವಾಣಿ ಚಿತ್ರ

ಪೂರ್ಣಚಂದ್ರ ತೇಜಸ್ವಿ–86 ಕಾರ್ಯಕ್ರಮದ ಅಂಗವಾಗಿ ಅಪರೂಪದ ಫೋಟೊಗಳ ಪ್ರದರ್ಶನ ನಡೆಯಿತು

ಪೂರ್ಣಚಂದ್ರ ತೇಜಸ್ವಿ–86 ಕಾರ್ಯಕ್ರಮದ ಅಂಗವಾಗಿ ಅಪರೂಪದ ಫೋಟೊಗಳ ಪ್ರದರ್ಶನ ನಡೆಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT