ಮಂಡ್ಯ ನಗರದಲ್ಲಿ ಚಿತ್ರಕೂಟ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪೂರ್ಣಚಂದ್ರ ತೇಜಸ್ವಿ–86’ ಕಾರ್ಯಕ್ರಮದಲ್ಲಿ ಎಚ್.ಎಸ್.ರೋಹಿಣಿ ಅವರ ‘ವಿಸ್ಮಯ ತೇಜಸ್ವಿ’ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಬಿಡುಗಡೆ ಮಾಡಿದರು. ಶಿವಕುಮಾರ ಆರಾಧ್ಯ, ಭಗವಾನ್ ಚಕ್ರವರ್ತಿ, ಮಲ್ಲಿಕಾರ್ಜುನ ಮಹಾಮನೆ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಅಂಕಣಕಾರ ಬಿ.ಚಂದ್ರೇಗೌಡ, ಎಚ್.ಎಚ್.ರೋಹಿಣಿ ಇದ್ದಾರೆ