ದಸಂಸ ಮುಖಂಡರಾದ ಕೆರಗೋಡು ಗುರುಪ್ರಸಾದ್, ಎಂ.ಬಿ.ಶ್ರೀನಿವಾಸ್, ರೈತ ಮುಖಂಡರಾದ ಸುನಂದಾ ಜಯರಾಂ, ಲತಾ ಶಂಕರ್, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಸಿಐಟಿಯುನ ಸಿ.ಕುಮಾರಿ, ವಕೀಲ ಬಿ.ಟಿ.ವಿಶ್ವನಾಥ್, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ, ಕಮಲಾ, ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ್, ಜನವಾದಿ ಮಹಿಳಾ ಸಂಘಟನೆಯ ಶೋಭಾ, ದೇವರಾಜು, ಎಂ.ಪಿ. ಭಾರತಿ, ಜಯಶೀಲಾ ಇದ್ದರು.