ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮರಳಾಗಾಲ ಗುರು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ನಗುವನಹಳ್ಳಿ ಶಿವಸ್ವಾಮಿ, ಜಿ.ಇ. ಸುಧಾಕರ್, ಗಂಜಾಂ ಯೋಗಣ್ಣ, ಮರಿಲಿಂಗೇಗೌಡ, ಕುಮಾರ್, ಮಹದೇವಪುರ ಸುರೇಶ್, ನಂದೀಶ್, ಚಂದಗಿರಿಕೊಪ್ಪಲು ನಾಗರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.