4ನೇ ಸ್ವಾಮ್ಯದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬ ಚೆಲುವನಾರಾಯಣಸ್ವಾಮಿ, ರಾಮಾನುಜಾಚಾರ್ಯರಿಗೆ ಅನೂಚಾನ ಸಂಪ್ರದಾಯದಂತೆ ಪುಷ್ಪ ಕೈಂಕರ್ಯ ನೆರವೇರಿಸಿದ ನಂತರ ಕೊಠಾರ ಮಂಟಪದಲ್ಲಿ ಸಂಕ್ರಾಂತಿ ಫಲಪಠಣ, ದೇವಾಲಯದಲ್ಲಿ ಅರೆಯರ್ ತಾಲಾಟ್ಟಿನೊಂದಿಗೆ ವಸಂಗರಾಗ ಕಾರ್ಯಕ್ರಮ ಸಹ ವೈಭವದಿಂದ ನೆರವೇರಿತು.