ಮೈಸೂರಿನ ನಿವಾಸಿ ಚಂದ್ರಗೌಡ ಎಸ್.ಪಾಟೀಲ (44) ಹಾಗೂ ಗದಗ ನಿವಾಸಿ, ರೈಲ್ವೆ ಇಲಾಖೆ ನಿವೃತ್ತ ನೌಕರಶಿವಸ್ವಾಮಿ (62) ಬಂಧಿತರು. ಉದ್ಯೋಗಾಂಕ್ಷಿಗಳು ಸಹಿ ಮಾಡಿರುವ 221 ಖಾಲಿ ಚೆಕ್ಗಳು, ₹ 4.15 ಲಕ್ಷ ನಗದು, ಆಕಾಂಕ್ಷಿಗಳ ಮೂಲ ದಾಖಲೆಗಳು, ರೈಲ್ವೆ ಇಲಾಖೆಯ 100 ನಕಲಿ ನೇಮಕಾತಿ ಆದೇಶ ಪತ್ರಗಳನ್ನು ಇವರಿಂದ ವಶಪಡಿಸಿಕೊಂಡಿದ್ದಾರೆ.