ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮೈಸೂರು | ಗರಿಗೆದರಲಿದೆ ಪಾರಂಪರಿಕ ಸಂಗೀತೋತ್ಸವ

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌: ನಾಳೆಯಿಂದ ನಾದಲೋಕ ಅನಾವರಣ
Published : 6 ಸೆಪ್ಟೆಂಬರ್ 2024, 5:31 IST
Last Updated : 6 ಸೆಪ್ಟೆಂಬರ್ 2024, 5:31 IST
ಫಾಲೋ ಮಾಡಿ
Comments
ಸೂರ್ಯಗಾಯತ್ರಿ
ಸೂರ್ಯಗಾಯತ್ರಿ
ಕುನ್ನಕ್ಕುಡಿ ಎಂ.ಬಾಲಮುರಳೀಕೃಷ್ಣ
ಕುನ್ನಕ್ಕುಡಿ ಎಂ.ಬಾಲಮುರಳೀಕೃಷ್ಣ
ಸಂಗೀತ ಕಟ್ಟಿ
ಸಂಗೀತ ಕಟ್ಟಿ
ಕಲ್ಯಾಣಪುರಂ ಎಸ್‌.ಅರವಿಂದ್‌
ಕಲ್ಯಾಣಪುರಂ ಎಸ್‌.ಅರವಿಂದ್‌
ಸ್ಫೂರ್ತಿರಾವ್
ಸ್ಫೂರ್ತಿರಾವ್
ಅಕ್ಕರೈ ಶುಭಲಕ್ಷ್ಮಿ ಅಕ್ಕರೈ ಸ್ವರ್ಣಲತಾ
ಅಕ್ಕರೈ ಶುಭಲಕ್ಷ್ಮಿ ಅಕ್ಕರೈ ಸ್ವರ್ಣಲತಾ
ಹರೀಶ್‌ ಶಿವರಾಮಕೃಷ್ಣನ್
ಹರೀಶ್‌ ಶಿವರಾಮಕೃಷ್ಣನ್
ವಿಘ್ನೇಶ್‌ ಈಶ್ವರ್
ವಿಘ್ನೇಶ್‌ ಈಶ್ವರ್
ಸಿ.ಆರ್.ಹಿಮಾಂಶು
ಸಿ.ಆರ್.ಹಿಮಾಂಶು
ಶ್ರುತಿಸಾಗರ್
ಶ್ರುತಿಸಾಗರ್
ತಿರುವಾರೂರು ಗಿರೀಶ್
ತಿರುವಾರೂರು ಗಿರೀಶ್
ಎಲ್ಲರ ಸಹಕಾರದಿಂದ ಉತ್ಸವ ನಡೆದುಕೊಂಡು ಬಂದಿದೆ. ಹೆಚ್ಚು ಯುವಜನರು ಕಛೇರಿಗಳನ್ನು ಕೇಳಬೇಕು. ಈ ಪರಂಪರೆಯನ್ನು ಮುಂದುವರಿಸಬೇಕು
ಸಿ.ಆರ್.ಹಿಮಾಂಶು ಕಾರ್ಯದರ್ಶಿ
‘ಪ್ರಜಾವಾಣಿ’ ಸಹಯೋಗ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ 63ನೇ ಪಾರಂಪರಿಕ ಸಂಗೀತೋತ್ಸವ ನಡೆಯಲಿದೆ.  ಗೌರಿ–ಗಣೇಶ ಹಬ್ಬದ ದಿನವಾದ ಸೆ.7ರಂದು ಗಣೇಶ ಮೂರ್ತಿಗೆ ಪೂಜೆ ನಂತರ ಉತ್ಸವ ಕಳೆಗಟ್ಟಲಿದೆ.  ಸೆ.8ರಂದು ಸಂಜೆ 6ಕ್ಕೆ ಶಾಸಕ ಕೆ.ಹರೀಶ್‌ಗೌಡ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ಉದ್ಯಮಿ ಜಗನ್ನಾಥ ಶೆಣೈ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿರುವರು. ಸೆ.14ರಂದು ಬೆಳಿಗ್ಗೆ 10ಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಸೆ.15ರ ಬೆಳಿಗ್ಗೆ 8ಕ್ಕೆ ಚಳ್ಳಕೆರೆ ಸಹೋದರರಿಂದ ಗಣಪತಿ ಮತ್ತು ಭೂ ಸೂಕ್ತ ಹೋಮ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ್ಯ ಪರಕಾಲ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT