ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೈಸೂರು | ದಸರೆಗೆ ವಿಶೇಷ ಸಾರಿಗೆ ಸೇವೆ

ಸೆ.25ರಿಂದ ಕೆಎಸ್‌ಆರ್‌ಟಿಸಿಯ 600 ಹೆಚ್ಚುವರಿ ಬಸ್‌ಗಳ ಓಡಾಟ
Published : 22 ಸೆಪ್ಟೆಂಬರ್ 2025, 5:28 IST
Last Updated : 22 ಸೆಪ್ಟೆಂಬರ್ 2025, 5:28 IST
ಫಾಲೋ ಮಾಡಿ
Comments
ದಸರೆಗೆ ಹೆಚ್ಚುವರಿ ಬಸ್‌ ಸೇವೆಯು ಸೆ. 25ರಿಂದ ಆರಂಭವಾಗಲಿದ್ದು ಅ.3ರವರೆಗೂ ಇರಲಿದೆ. ಪ್ರಯಾಣಿಕರಿಂದ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ವಿಸ್ತರಿಸಲಾಗುವುದು
ಬಿ. ಶ್ರೀನಿವಾಸ್ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ
ನಗರ ಸಾರಿಗೆ ನಿಲ್ದಾಣ ತಾತ್ಕಾಲಿಕ ಬಂದ್‌
ದಸರಾ ಅಂಗವಾಗಿ ಅರಮನೆಗೆ ಹೊಂದಿಕೊಂಡಂತೆಯೇ ಇರುವ ನಗರ ಬಸ್ ನಿಲ್ದಾಣವನ್ನು ಸೋಮವಾರದಿಂದ (ಸೆ. 22) ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ. ಇದರ ಬದಲಿಗೆ ಗಾಂಧಿ ವೃತ್ತ ಡಿ. ಬನುಮಯ್ಯ ಕಾಲೇಜು ರಸ್ತೆ ಮಿರ್ಜಾ ಇಸ್ಲಾಯಿಲ್‌ ರಸ್ತೆ ಬಳಿ ಮೂರು ತಾತ್ಕಾಲಿಕ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದಲೇ ನಗರದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚರಿಸಲಿವೆ. ಅ.2ರವರೆಗೂ ಈ ವ್ಯವಸ್ಥೆ ಜಾರಿಯಲ್ಲಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT