ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಬಿಕೋ ಎನ್ನುತ್ತಿದೆ ಭತ್ತ ಖರೀದಿ ಕೇಂದ್ರ

ಜಿಲ್ಲೆಯಲ್ಲಿ 16 ಕೇಂದ್ರಗಳು ಸ್ಥಾಪನೆ; ಮುಕ್ತ ಮಾರುಕಟ್ಟೆಯಲ್ಲಿಯೇ ಉತ್ತಮ ದರ
ಸುಧೀರ್‌ಕುಮಾರ್‌ ಎಚ್‌.ಕೆ
Published : 28 ಡಿಸೆಂಬರ್ 2023, 7:34 IST
Last Updated : 28 ಡಿಸೆಂಬರ್ 2023, 7:34 IST
ಫಾಲೋ ಮಾಡಿ
Comments
ಅಹಿಂದ ಜವರಪ್ಪ 
ಅಹಿಂದ ಜವರಪ್ಪ 
ಭತ್ತ ಖರೀದಿ ಕೇಂದ್ರ ಗ್ರಾಹಕ ಸ್ನೇಹಿಯಾಗಿಲ್ಲ. ಮುಕ್ತ ಮಾರುಕಟ್ಟೆ ಮೋಸದ ಜಾಲ ಸರ್ಕಾರ ಎರಡೂ ಕಡೆ ರೈತರ ಹಿತ ಕಾಯಬೇಕು
ಅಹಿಂದ ಜವರಪ್ಪ ಮೈಸೂರು ಎಪಿಎಂಸಿ ಮಾಜಿ ಉಪಾಧ್ಯಕ್ಷ
‘ಇಳುವರಿ ಚೆನ್ನಾಗಿದೆ’
‘ಭತ್ತಕ್ಕೆ ಕಟ್ಟು ಪದ್ಧತಿಯಲ್ಲಿ ನೀರು ಕೊಟ್ಟಿರುವುದರಿಂದ ಉತ್ತಮ ಇಳುವರಿ ಬಂದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ತಿಳಿಸಿದರು. ‘ಬರದ ಹಿನ್ನೆಲೆಯಲ್ಲಿ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಬಹುದು.ಆದರೆ ಇಳುವರಿಯಲ್ಲಿ ಕೊರತೆಯಾಗಿಲ್ಲ. ಉತ್ಪಾದನೆ ಪ್ರಮಾಣವನ್ನೂ ಇನ್ನಷ್ಟೇ ಅಂದಾಜಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT