<p><strong>ಹನೂರು:</strong> ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು 23 ನೇ ದಿನವೂ ಮುಂದುವರೆಯಿತು.</p>.<p>ರೈತ ಸಂಘ ಮಹಿಳಾ ಘಟಕದ ಸೆಲ್ವಂ ಮಾತನಾಡಿ, ‘ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಮಾಡುವ ತನಕ ಧರಣಿ ಕೈ ಬಿಡುವ ಮಾತೇ ಇಲ್ಲ’ ಎಂದರು.</p>.<p>ಬಿದರಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ‘ನಮ್ಮ ಭಾಗದ ಶಾಸಕರು ಎರಡುವರೆ ವರ್ಷಗಳಿಂದ ಪ್ರಯತ್ನ ಪಟ್ಟಿದ್ದರೆ ನಾವುಗಳು ಚಳಿಯಲ್ಲಿ ಧರಣಿ ನಡೆಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಪ್ರತಿಕ್ರಿಯಿಯನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಸಂದನಪಾಳ್ಯ ಗ್ರಾಮದ ಅರ್ಪುತ್ ರಾಜ್, ರೈತ ಮುಖಂಡ ಶೈಲೇಂದ್ರ, ಮಾಜಿ ಸೈನಿಕರಾದ ಜೋಸೆಫ್, ಪೀಟರ್, ಸೂಸೈ ಮಾಣಿಕ್ಯಂ, ಜಾನ್ ಜೋಸೆಫ್ , ಸಂದನಪಾಳ್ಯರಾಜ, ಮದಲೈ ಮುತ್ತು, ಬೆಳ್ಳಿ ತಮಡಿ, ಶಿವಣ್ಣ, ಸಾವಿತ್ರಿ, ಲತಾ, ಬೇಬಿ, ಬೊಮ್ಮ, ಶೆಲ್ಲಾ, ಕಮಲಾ ಮೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು:</strong> ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಯು 23 ನೇ ದಿನವೂ ಮುಂದುವರೆಯಿತು.</p>.<p>ರೈತ ಸಂಘ ಮಹಿಳಾ ಘಟಕದ ಸೆಲ್ವಂ ಮಾತನಾಡಿ, ‘ದಂಟಳ್ಳಿ ಮಾರ್ಗವಾಗಿ ಏತನೀರಾವರಿ ಯೋಜನೆ ಮಾಡುವ ತನಕ ಧರಣಿ ಕೈ ಬಿಡುವ ಮಾತೇ ಇಲ್ಲ’ ಎಂದರು.</p>.<p>ಬಿದರಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ‘ನಮ್ಮ ಭಾಗದ ಶಾಸಕರು ಎರಡುವರೆ ವರ್ಷಗಳಿಂದ ಪ್ರಯತ್ನ ಪಟ್ಟಿದ್ದರೆ ನಾವುಗಳು ಚಳಿಯಲ್ಲಿ ಧರಣಿ ನಡೆಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಪ್ರತಿಕ್ರಿಯಿಯನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.</p>.<p>ಸಂದನಪಾಳ್ಯ ಗ್ರಾಮದ ಅರ್ಪುತ್ ರಾಜ್, ರೈತ ಮುಖಂಡ ಶೈಲೇಂದ್ರ, ಮಾಜಿ ಸೈನಿಕರಾದ ಜೋಸೆಫ್, ಪೀಟರ್, ಸೂಸೈ ಮಾಣಿಕ್ಯಂ, ಜಾನ್ ಜೋಸೆಫ್ , ಸಂದನಪಾಳ್ಯರಾಜ, ಮದಲೈ ಮುತ್ತು, ಬೆಳ್ಳಿ ತಮಡಿ, ಶಿವಣ್ಣ, ಸಾವಿತ್ರಿ, ಲತಾ, ಬೇಬಿ, ಬೊಮ್ಮ, ಶೆಲ್ಲಾ, ಕಮಲಾ ಮೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>