ದಸಂಸ ಮುಖಂಡರಾದ ಇಂದೂಧರ ಹೊನ್ನಾಪುರ, ಗುರು ಪ್ರಸಾದ್ ಕೆರಗೋಡು, ವಿ.ನಾಗರಾಜ್, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಬಿ.ಡಿ.ಶಿವಬುದ್ಧಿ, ಕುಪ್ಪೆ ನಾಗರಾಜು, ಗ್ರಾ.ಪಂ ಅಧ್ಯಕ್ಷ ಕೆಂಪಯ್ಯ, ಕೆ.ನಾಗೇಶ್, ಸುಂದರ ನಾಯ್ಕ, ಸುಮಿತ್ರಾ ಬಾಯಿ, ಜನಾರ್ದನ್ (ಜನ್ನಿ), ರಾಜಣ್ಣ, ವಿಜಯ್ಕುಮಾರ್, ಕಿರಣ್ಕುಮಾರ್, ನಾಗೇಶ್, ಮನೋಜ್ಕುಮಾರ್, ತಲಕಾಡು ನಾಗರಾಜ್ ಇದ್ದರು.