<p><strong>ಮೈಸೂರು</strong>: ಇಲ್ಲಿನ ವರ್ತುಲ ರಸ್ತೆಯ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲು ಕೆಎಸ್ಆರ್ಟಿಸಿ ನಗರ ವಿಭಾಗದಿಂದ ಬಸ್ಗಳ ಕಾರ್ಯಾಚರಣೆಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಬನ್ನಿಮಂಟಪದಲ್ಲಿ ಚಾಲನೆ ನೀಡಿದರು.</p><p>ಇದರೊಂದಿಗೆ, ಆ ಭಾಗದ ಜನರ ಬಹುದಿನಗಳ ಬೇಡಿಕೆಗೆ ನಿಗಮ ಸ್ಪಂದಿಸಿದಂತಾಗಿದೆ. ರಿಂಗ್ ರಸ್ತೆಯುದ್ದಕ್ಕೂ ಬಸ್ಗಳು ಓಡಾಡಲಿವೆ. ನಗರ ಬಸ್ ನಿಲ್ದಾಣದಿಂದ ಒಟ್ಟು 4 ಮಾರ್ಗಗಳಲ್ಲಿ 14 ಬಸ್ಗಳನ್ನು (ಅನುಸೂಚಿ) ಕಾರ್ಯಾಚರಣೆಗೆ ಒದಗಿಸಲಾಗಿದೆ.</p><p>ಮಾರ್ಗ–1: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ದಟ್ಟಗಳ್ಳಿ–ಬೋಗಾದಿ–ಹಿನಕಲ್–ಕಲಾಮಂದಿರ–ಮೆಟ್ರೋಪೋಲ್ ವೃತ್ತ–ನಗರ ಬಸ್ ನಿಲ್ದಾಣ.</p><p>ಮಾರ್ಗ–2: ನಗರ ಬಸ್ ನಿಲ್ದಾಣ–ಮೆಟ್ರೋಪೋಲ್ ವೃತ್ತ–ಕಲಾಮಂದಿರ–ಹಿನಕಲ್– ಭಾರತ್ ಕ್ಯಾನ್ಸರ್ ಆಸ್ಪತ್ರೆ–ಮಣಿಪಾಲ್ ಆಸ್ಪತ್ರೆ–ಎಲ್ಐಸಿ ವೃತ್ತ– ಹೈವೇ ವೃತ್ತ– ನಗರ ಬಸ್ ನಿಲ್ದಾಣ.</p><p>ಮಾರ್ಗ–3: ನಗರ ಬಸ್ ನಿಲ್ದಾಣ–ಹೈವೇ ವೃತ್ತ– ಎಲ್ಐಸಿ ವೃತ್ತ– ಮಣಿಪಾಲ್ ಆಸ್ಪತ್ರೆ–ನಾರಾಯಣ ಹೃದಯಾಲಯ–ಸಾತಗಳ್ಳಿ ಬಸ್ ನಿಲ್ದಾಣ–ದೇವೇಗೌಡ ವೃತ್ತ–ನಜರ್ಬಾದ್– ನಗರ ಬಸ್ ನಿಲ್ದಾಣ.</p><p>ಮಾರ್ಗ–4: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ನಂಜನಗೂಡು ರಸ್ತೆ ಜಂಕ್ಷನ್–ಉತ್ತನಹಳ್ಳಿ– ತಿ.ನರಸೀಪುರ ರಸ್ತೆಯ ಜಂಕ್ಷನ್– ದೇವೇಗೌಡ ವೃತ್ತ–ನಜರ್ಬಾದ್– ನಗರ ಬಸ್ ನಿಲ್ದಾಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ವರ್ತುಲ ರಸ್ತೆಯ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸಲು ಕೆಎಸ್ಆರ್ಟಿಸಿ ನಗರ ವಿಭಾಗದಿಂದ ಬಸ್ಗಳ ಕಾರ್ಯಾಚರಣೆಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಬನ್ನಿಮಂಟಪದಲ್ಲಿ ಚಾಲನೆ ನೀಡಿದರು.</p><p>ಇದರೊಂದಿಗೆ, ಆ ಭಾಗದ ಜನರ ಬಹುದಿನಗಳ ಬೇಡಿಕೆಗೆ ನಿಗಮ ಸ್ಪಂದಿಸಿದಂತಾಗಿದೆ. ರಿಂಗ್ ರಸ್ತೆಯುದ್ದಕ್ಕೂ ಬಸ್ಗಳು ಓಡಾಡಲಿವೆ. ನಗರ ಬಸ್ ನಿಲ್ದಾಣದಿಂದ ಒಟ್ಟು 4 ಮಾರ್ಗಗಳಲ್ಲಿ 14 ಬಸ್ಗಳನ್ನು (ಅನುಸೂಚಿ) ಕಾರ್ಯಾಚರಣೆಗೆ ಒದಗಿಸಲಾಗಿದೆ.</p><p>ಮಾರ್ಗ–1: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ದಟ್ಟಗಳ್ಳಿ–ಬೋಗಾದಿ–ಹಿನಕಲ್–ಕಲಾಮಂದಿರ–ಮೆಟ್ರೋಪೋಲ್ ವೃತ್ತ–ನಗರ ಬಸ್ ನಿಲ್ದಾಣ.</p><p>ಮಾರ್ಗ–2: ನಗರ ಬಸ್ ನಿಲ್ದಾಣ–ಮೆಟ್ರೋಪೋಲ್ ವೃತ್ತ–ಕಲಾಮಂದಿರ–ಹಿನಕಲ್– ಭಾರತ್ ಕ್ಯಾನ್ಸರ್ ಆಸ್ಪತ್ರೆ–ಮಣಿಪಾಲ್ ಆಸ್ಪತ್ರೆ–ಎಲ್ಐಸಿ ವೃತ್ತ– ಹೈವೇ ವೃತ್ತ– ನಗರ ಬಸ್ ನಿಲ್ದಾಣ.</p><p>ಮಾರ್ಗ–3: ನಗರ ಬಸ್ ನಿಲ್ದಾಣ–ಹೈವೇ ವೃತ್ತ– ಎಲ್ಐಸಿ ವೃತ್ತ– ಮಣಿಪಾಲ್ ಆಸ್ಪತ್ರೆ–ನಾರಾಯಣ ಹೃದಯಾಲಯ–ಸಾತಗಳ್ಳಿ ಬಸ್ ನಿಲ್ದಾಣ–ದೇವೇಗೌಡ ವೃತ್ತ–ನಜರ್ಬಾದ್– ನಗರ ಬಸ್ ನಿಲ್ದಾಣ.</p><p>ಮಾರ್ಗ–4: ನಗರ ಬಸ್ ನಿಲ್ದಾಣ–ನಂಜುಮಳಿಗೆ–ಪರಸಯ್ಯನಹುಂಡಿ–ನಂಜನಗೂಡು ರಸ್ತೆ ಜಂಕ್ಷನ್–ಉತ್ತನಹಳ್ಳಿ– ತಿ.ನರಸೀಪುರ ರಸ್ತೆಯ ಜಂಕ್ಷನ್– ದೇವೇಗೌಡ ವೃತ್ತ–ನಜರ್ಬಾದ್– ನಗರ ಬಸ್ ನಿಲ್ದಾಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>