ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮೈಸೂರು ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಕಾರ್ಮೋಡ!: 2021ರಲ್ಲಿ ನಡೆದದ್ದೇ ಕೊನೆ

Published : 4 ಜನವರಿ 2026, 5:17 IST
Last Updated : 4 ಜನವರಿ 2026, 5:17 IST
ಫಾಲೋ ಮಾಡಿ
Comments
ಮಡ್ಡೀಕೆರೆ ಗೋಪಾಲ್
ಮಡ್ಡೀಕೆರೆ ಗೋಪಾಲ್
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಮಗೆ ಆಸಕ್ತಿ ಇದ್ದರೂ ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ. ಮತ್ತೆ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು
ಮಡ್ಡೀಕೆರೆ ಗೋಪಾಲ್ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ
ಎಂ. ಚಂದ್ರಶೇಖರ್
ಎಂ. ಚಂದ್ರಶೇಖರ್
ಕನ್ನಡದ ಕೆಲಸಗಳು ನಿರಂತರವಾಗಿ ಸಮ್ಮೇಳನಗಳು ನಿಯಮಿತವಾಗಿ ನಡೆಯಬೇಕು. ಅದಕ್ಕೆ ತಕ್ಕಂತೆ ಕೇಂದ್ರ ಕಸಾಪದಿಂದ ಸಹಕಾರ ಸಿಗಬೇಕಾಗುತ್ತದೆ
ಎಂ.ಚಂದ್ರಶೇಖರ್‌ ನಿಕಟಪೂರ್ವ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT