ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಆ.5ರಿಂದ ಮಹಾರಾಣಿ ಟ್ರೋಫಿ ಕ್ರಿಕೆಟ್‌ ಟೂರ್ನಿ| ಮೈಸೂರು ವಾರಿಯರ್ಸ್: ಶುಭಾ ನಾಯಕಿ

Published : 3 ಆಗಸ್ಟ್ 2025, 4:28 IST
Last Updated : 3 ಆಗಸ್ಟ್ 2025, 4:28 IST
ಫಾಲೋ ಮಾಡಿ
Comments
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಶುಭಾ ಸತೀಶ್ ಮೈಸೂರಿನವರೇ ಆಗಿದ್ದು ನಮ್ಮ ತಂಡವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ
ಅರ್ಜುನ್‌ ರಂಗಮೈಸೂರು ವಾರಿಯರ್ಸ್ ತಂಡದ ಮಾಲೀಕ
ಮೈಸೂರು ವಾರಿಯರ್ಸ್ ತಂಡ:
ಶುಭಾ ಸತೀಶ್ (ನಾಯಕಿ) ಸಹನಾ ಪಿ.ಪವಾರ್ ಪೂಜಾ ಕುಮಾರಿ ಶಿಶಿರಾ ಗೌಡ ರೋಹಿತಾ ಚೌಧರಿ ವಂದಿತಾ ಕೆ.ರಾವ್ ದೀಕ್ಷಿತಾ ಜೆ.ಹೊನ್ನುಶ್ರೀ ಎನ್.ಜಿ.ಪ್ರಕೃತಿ ತನ್ವಿ ಎಸ್.ರಾಜ್ ಶ್ರೇಯ ಪೊಟೆ ರಚಿತಾ ಹತ್ವಾರ್ ಕಿಂಜಲ್ ಪಟೇಲ್ ಅಲಂ ರಿಹಾ ಸೈಯದ್ ಎ.ರೂಹಿ ಕುಸುಮಾ ಗೌಡ ಸಿಲ್ಕಿನ್ ಪಟೇಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT