ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಪಿ. ಭೀಮಯ್ಯ, ಉಪಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಪೆರುಮಾಳ್, ಪ್ರಧಾನ ಕಾರ್ಯದರ್ಶಿ ಎಚ್. ಮಂಜುನಾಥ್, ನಿರ್ದೇಶಕರಾದ ಸಿ.ಕೆ. ಮೋಹನ್, ಬಿ.ಡಿ. ಗೋವಿಂದ, ಪ್ರಮುಖರಾದ ಟಿ.ಪಿ. ಚಂಗಪ್ಪ, ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ವಿಭಾಗದ ರಾಮ್ದಾಸ್ ಭಾಗವಹಿಸಿದ್ದರು.