<p><strong>ಸುತ್ತೂರು (ಮೈಸೂರು ಜಿಲ್ಲೆ):</strong> ಇಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಗಾಳಿಪಟ ಹಾರಿಸುವ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.</p><p>ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹2ಸಾವಿರ, ₹ 1,500, ₹ 1,000 ಹಾಗೂ ಸಮಾಧಾನಕರ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 500 ನೀಡಲಾಯಿತು.</p><p><strong>ಸಾರ್ವಜನಿಕರ ವಿಭಾಗ</strong>: ಚಾಮರಾಜನಗರ ಜಿಲ್ಲೆ ಹರಳಿಕಟ್ಟೆಯ ಗುರುಸಿದ್ದಪ್ಪ (ಪ್ರ), ಮೈಸೂರಿನ ಗಾಂಧಿನಗರ ಶಂಕರ್ (ದ್ವಿ), ಸೋಮಶೇಖರ್ಗೌಡ (ತೃ), ಮೈಸೂರಿನ ಕವಿತಾ ಹಾಗೂ ಹಾಸನ ಜಿಲ್ಲೆ ದೊಡ್ಡಎರಗನಾಳು ಗ್ರಾಮದ ಧನುಷ್ಗೌಡ (ಇಬ್ಬರಿಗೂ ಸಮಾಧಾನಕರ).</p><p><strong>ಪ್ರಾಥಮಿಕ ಶಾಲಾ ವಿಭಾಗ:</strong> ಸುತ್ತೂರು ಜೆಎಸ್ಎಸ್ ಎಚ್ಪಿಎಸ್ನ ಕಿಶೋರ್ (ಪ್ರ), ಮೈಸೂರು ಆರ್ವಿಕೆಯ ದೀಪ್ತಿ ಆರ್. (ದ್ವಿ), ಸುತ್ತೂರು ಜೆಎಸ್ಎಸ್ ಎಚ್ಪಿಎಸ್ನ ನಿತೇಶ್ (ತೃ), ಧ್ವನಿ ಹಾಗೂ ಹಿತೇಶ್ ಗೌಡ (ಸಮಾಧಾನಕರ).</p><p><strong>ಕಾಲೇಜು ವಿಭಾಗ:</strong> ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಧನುಷ್ ಯು. (ಪ್ರ), ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ತೇಜಸ್ (ದ್ವಿ), ಹೇಮಂತ್ (ತೃ), ದೇವನೂರು ಎಸ್ಜಿಎಂ ಪಾಲಿಟೆಕ್ನಿಕ್ನ ಜೀವನ್ ಡಿ.ಎಸ್. ಹಾಗೂ ಜೆಎಸ್ಎಸ್ ಪಾಲಿಟೆಕ್ನಿಕ್ನ ದೀಪು (ಸಮಾಧಾನಕರ).</p><p><strong>ಪ್ರೌಢಶಾಲಾ ವಿಭಾಗ</strong>: ಮೈಸೂರಿನ ಟೀಚರ್ಸ್ ಲೇಔಟ್ನ ಜೆಎಸ್ಎಸ್ ಪಬ್ಲಿಕ್ ಶಾಲೆಯ ನಿಖೇಶ್ (ಪ್ರ), ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಆಕಾಶ್ (ದ್ವಿ), ಹನುಮಂತ (ತೃ), ಧಾರವಾಡ ಎಸ್ಎಂಪಿಯ ಲಕ್ಷಿತ್ ಹಾಗೂ ಹೊಸಕೋಟೆ ಎಸ್ಡಿಎಂನ ಗುರು ಎಸ್.ಎಸ್. (ಸಮಾಧಾನಕರ).</p><p>ನಗದು ಬಹುಮಾನವನ್ನು ವಿಜೇತರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುತ್ತೂರು (ಮೈಸೂರು ಜಿಲ್ಲೆ):</strong> ಇಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಗಾಳಿಪಟ ಹಾರಿಸುವ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.</p><p>ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹2ಸಾವಿರ, ₹ 1,500, ₹ 1,000 ಹಾಗೂ ಸಮಾಧಾನಕರ ಬಹುಮಾನ ಪಡೆದ ಇಬ್ಬರಿಗೆ ತಲಾ ₹ 500 ನೀಡಲಾಯಿತು.</p><p><strong>ಸಾರ್ವಜನಿಕರ ವಿಭಾಗ</strong>: ಚಾಮರಾಜನಗರ ಜಿಲ್ಲೆ ಹರಳಿಕಟ್ಟೆಯ ಗುರುಸಿದ್ದಪ್ಪ (ಪ್ರ), ಮೈಸೂರಿನ ಗಾಂಧಿನಗರ ಶಂಕರ್ (ದ್ವಿ), ಸೋಮಶೇಖರ್ಗೌಡ (ತೃ), ಮೈಸೂರಿನ ಕವಿತಾ ಹಾಗೂ ಹಾಸನ ಜಿಲ್ಲೆ ದೊಡ್ಡಎರಗನಾಳು ಗ್ರಾಮದ ಧನುಷ್ಗೌಡ (ಇಬ್ಬರಿಗೂ ಸಮಾಧಾನಕರ).</p><p><strong>ಪ್ರಾಥಮಿಕ ಶಾಲಾ ವಿಭಾಗ:</strong> ಸುತ್ತೂರು ಜೆಎಸ್ಎಸ್ ಎಚ್ಪಿಎಸ್ನ ಕಿಶೋರ್ (ಪ್ರ), ಮೈಸೂರು ಆರ್ವಿಕೆಯ ದೀಪ್ತಿ ಆರ್. (ದ್ವಿ), ಸುತ್ತೂರು ಜೆಎಸ್ಎಸ್ ಎಚ್ಪಿಎಸ್ನ ನಿತೇಶ್ (ತೃ), ಧ್ವನಿ ಹಾಗೂ ಹಿತೇಶ್ ಗೌಡ (ಸಮಾಧಾನಕರ).</p><p><strong>ಕಾಲೇಜು ವಿಭಾಗ:</strong> ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಧನುಷ್ ಯು. (ಪ್ರ), ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ತೇಜಸ್ (ದ್ವಿ), ಹೇಮಂತ್ (ತೃ), ದೇವನೂರು ಎಸ್ಜಿಎಂ ಪಾಲಿಟೆಕ್ನಿಕ್ನ ಜೀವನ್ ಡಿ.ಎಸ್. ಹಾಗೂ ಜೆಎಸ್ಎಸ್ ಪಾಲಿಟೆಕ್ನಿಕ್ನ ದೀಪು (ಸಮಾಧಾನಕರ).</p><p><strong>ಪ್ರೌಢಶಾಲಾ ವಿಭಾಗ</strong>: ಮೈಸೂರಿನ ಟೀಚರ್ಸ್ ಲೇಔಟ್ನ ಜೆಎಸ್ಎಸ್ ಪಬ್ಲಿಕ್ ಶಾಲೆಯ ನಿಖೇಶ್ (ಪ್ರ), ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಆಕಾಶ್ (ದ್ವಿ), ಹನುಮಂತ (ತೃ), ಧಾರವಾಡ ಎಸ್ಎಂಪಿಯ ಲಕ್ಷಿತ್ ಹಾಗೂ ಹೊಸಕೋಟೆ ಎಸ್ಡಿಎಂನ ಗುರು ಎಸ್.ಎಸ್. (ಸಮಾಧಾನಕರ).</p><p>ನಗದು ಬಹುಮಾನವನ್ನು ವಿಜೇತರ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>