ಕಣದಲ್ಲಿರುವವರು: ಮರಿತಿಬ್ಬೇಗೌಡ (ಕಾಂಗ್ರೆಸ್), ಕೆ.ವಿವೇಕಾನಂದ (ಜೆಡಿ ಎಸ್), ನಾಗೇಂದ್ರ ಬಾಬು (ಕೆಜೆಪಿ), ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ), ಅನಿಲ್ ಕುಮಾರ್, ಅಂಬರೀಷ್, ನಾಗಮಲ್ಲೇಶ್, ನಿಂಗ ರಾಜು ಎಸ್., ಕೆ.ಸಿ. ಪುಟ್ಟಸಿದ್ದಶೆಟ್ಟಿ, ಆರ್. ಮಹೇಶ್, ರಾಜು ಕೆ. (ಎಲ್ಲರೂ ಪಕ್ಷೇತರರು). ನಾಮಪತ್ರ ಹಿಂಪಡೆ ಯಲು ಸೋಮವಾರ ಕಡೆ ದಿನವಾಗಿತ್ತು.