ಈ ಯೋಜನೆ ಪ್ರಪಂಚದಹಲವುದೇಶಗಳಲ್ಲಿ ವಿಫಲಗೊಂಡ ಪಿಂಚಣಿ ಯೋಜನೆ. ಈ ಯೋಜನೆಯಡಿ ಹೂಡಿರುವ ನೌಕರರ ಹಣ 2008ರಲ್ಲಿ ಉಂಟಾದ ಷೇರು ಮಾರುಕಟ್ಟೆ ಕುಸಿತದಿಂದಸಂಪೂರ್ಣ ನಷ್ಟ ಹೊಂದಿದೆ.ನೌಕರರ, ಜನಸಾಮಾನ್ಯರ ಹಣ ಹೂಡಿಕೆ ಮಾಡಿದ್ದ ಕಂಪನಿಗಳು ದಿವಾಳಿಯಾಗಿವೆ. ಪಿಂಚಣಿ ಹಣ, ವಿಮೆ ಹಣ, ಉಳಿತಾಯದ ಹಣ ಕಳೆದುಕೊಂಡು ಹಲವು ನೌಕರರು ನಿರ್ಗತಿಕರಾಗಿದ್ದಾರೆ.ಆದರೂ, ಸರ್ಕಾರ ತನ್ನ ನೌಕರರನ್ನು ಅನಿಶ್ಚಿತ ಸ್ಥಿತಿಗೆ ನೂಕಿದೆ ಎಂದು
ಎನ್ಪಿಎಸ್ ಯೋಜನೆ ರದ್ದುಪಡಿಸಿ ಈ ಮೊದಲಿನಂತೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.