ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಹಟ್ಟಿ | ಅಧಿಕಾರಿಗಳ ನಿರ್ಲಕ್ಷ್ಯ, ಯೋಜನೆಗಳು ವಿಫಲ: ನೀರಿಗಾಗಿ ತಪ್ಪದ ಅಲೆದಾಟ

Published : 15 ಮೇ 2025, 5:59 IST
Last Updated : 15 ಮೇ 2025, 5:59 IST
ಫಾಲೋ ಮಾಡಿ
Comments
ಹಟ್ಟಿ ಸಮೀಪದ ಆನ್ವರಿ ಗ್ರಾಮದ ಪುರಾತನ ಬಾವಿಯಲ್ಲಿ ನೀರು ತಳ ತಲುಪಿದೆ

ಹಟ್ಟಿ ಸಮೀಪದ ಆನ್ವರಿ ಗ್ರಾಮದ ಪುರಾತನ ಬಾವಿಯಲ್ಲಿ ನೀರು ತಳ ತಲುಪಿದೆ

ಹಟ್ಟಿ ಸಮೀಪದ ಕಾಳೇಶ್ವರ ಕೆರೆ ನೀರಿಲ್ಲದೆ ಬರಿದಾಗಿದೆ
ಹಟ್ಟಿ ಸಮೀಪದ ಕಾಳೇಶ್ವರ ಕೆರೆ ನೀರಿಲ್ಲದೆ ಬರಿದಾಗಿದೆ
ಪಟ್ಟಣ ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯದಿಂದ ನಗರದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಸಮಸ್ಯೆಯನ್ನು ಆಲಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ
ರೇಣುಕಮ್ಮ, ಹಟ್ಟಿ ಪಟ್ಟಣದ ನಿವಾಸಿ
ಹಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಆರ್‌ಡ್ಯಬ್ಲುಎಸ್ ಕಾರ್ಯ. ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಲಾಗಿದೆ, ಮೋಟರ್ ಸುಟ್ಟಿದ್ದು ದುರಸ್ತಿ ಕಾರ್ಯ ನಡೆದಿದೆ.  ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಜನರಿಗೆ ನೀಡಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು‌
ಜಗನ್ನಾಥ, ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮೋಟರ್ ದುರಸ್ತಿಯಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಕೋಠಾ ಗ್ರಾಮದವರೆಗೂ ನೀರು ಸರಬರಾಜು ಮಾಡುವುದು ನಮ್ಮ ಕರ್ತವ್ಯ. ನಂತರ ಹಟ್ಟಿ ಮುಖ್ಯಾಧಿಕಾರಿಗಳು ಅದರ ಬಗ್ಗೆ ಗಮನಹರಿಸಬೇಕು‌
ಪರಮೇಶ್ವರ, ಆರ್‌ಡ್ಯಬ್ಲುಎಸ್ ಎಇಇ, ಲಿಂಗಸುಗೂರು
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚುತ್ತಾ ಕಾಲಹರರಣ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ
ರಾಜ್ ಮಹ್ಮದ್, ಹಟ್ಟಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT