ರಾಯಚೂರು ತಾಲ್ಲೂಕು ಮಲಿಯಾಬಾದ್ ಗ್ರಾಮದ ಜಮೀನೊಂದರಲ್ಲಿ ದಾರಿಕಾಣದೆ ನಿಂತಿರುವ ಕಲ್ಲಾನೆಗಳು
ಚಿಕ್ಕಯ್ಯ ಪಂಡಿತರನ್ನು
ಪರಿಚಯಿಸುವ ಶಾಸನಗಳು
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದ ದೂಳಿನಲ್ಲಿಸ್ಮಾರಕಗಳು
ಮಾನ್ವಿ ಪಟ್ಟಣದ ಕೋನಾಪುರಪೇಟೆಯ ಅಗಸಿ ಹತ್ತಿರ ಇರುವ ವೀರಗಲ್ಲುಗಳು
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಶಾಂತಿನಗರ ಹತ್ತಿರ ಬರುವ ಏಳುಭಾವಿ ದಡದ ಮೇಲೆ ಉತ್ತರಾಭಿಮುಖವಾಗಿ ದ್ರಾವಿಡ ಶೈಲಿಯಲ್ಲಿ ನೆಲಸಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಮಹಾಸಂಗಮ ದೇವಸ್ಥಾನ