ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಮೆಹಬೂಬಸಾಬ್, ಕಾರ್ಯದರ್ಶಿ ಬಿ.ನಿತ್ಯಾನಂದ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಸ್ವಾಮಿ, ಮುಖಂಡರಾದ ಆಂಜನೇಯ, ರಾಜಮಹ್ಮದ್, ಶಿಕ್ಷಕರಾದ ಅನಂತರಾಜ, ಮಹಾಂತೇಶ, ಸವಿತಾ, ನಾಗರಾಜ, ಸುಧಾಕರ, ಪ್ರಭಾವತಿ, ಅನುಸೂಯಾ, ಶ್ರೀದೇವಿ, ನರಸಪ್ಪ ಇದ್ದರು.