ಕಾರಾಗೃಹದ ಅಧಿಕಾರಿ, ಸಿಬ್ಬಂದಿ ವಸತಿ ನಿಲಯಗಳು ಶಿಥಿಲಾವಸ್ಥೆಗೆ ತಲುಪಿದ್ದರೆ ಅವುಗಳನ್ನು ಶೀಘ್ರ ದುರಸ್ತಿ ಮಾಡಬೇಕು, ಇದರ ಜೊತೆಗೆ ಅಗತ್ಯ ಸವಲತ್ತುಗಳ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳ ಪರಿಹಾರಕ್ಕು ಕ್ರಮ ವಹಿಸುವಂತೆ ಅಧೀಕ್ಷಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಜೈಲರ್ ವಿ.ಆರ್.ಅಂದಾನಿ, ಉಪಜೈಲರ್ ಅಬ್ದುಲ್ ಶುಕೂರ್ ಬಾಗ್, ಅಧಿಕಾರಿ, ಸಿಬ್ಬಂದಿ ಇದ್ದರು.