‘ಮೈಸೂರು, ಚಿಕ್ಕಮಗಳೂರು-ಶೃಂಗೇರಿ, ಶಿವಮೊಗ್ಗ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಜಾಗೃತಿ ಜಾಥಾಗಳ ಮೂಲಕ ಆರ್ಎಸ್ಎಸ್ ಸೋಲಿಸುವ ಅಭಿಯಾನಕ್ಕೆ ಮುಂದಾಗಲಿದ್ದೇವೆ. ರೈತಾಪಿ ವರ್ಗ, ಕಾರ್ಮಿಕರು, ದಲಿತರು, ಮುಸಲ್ಮಾನರು ಮತ್ತು ಮಹಿಳೆಯರು ಪ್ರತಿಜ್ಞೆ ಮಾಡಿ ಈ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವಂತೆ ಮನವಿ ಮಾಡುತ್ತೇವೆ’ ಎಂದರು.