ದಾಳಿ ನಡೆಸಿದ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾಧಿಕಾರಿ ಮಂಜುನಾಥರೆಡ್ಡಿ, ಬಚಪನ್ ಬಚಾವೋ ಆಂದೋಲನ ರಾಜ್ಯ ಸಂಯೋಜಕಿ ಸುಮತಿ, ಕಾರ್ಮಿಕ ನಿರೀಕ್ಷಕ ವೆಂಕಟಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಪ್ರೋಗ್ರಾಮ್ ಮ್ಯಾನೇಜರ್ ರವಿಕುಮಾರ, ಸಿಆರ್ಪಿ ಶಿಕ್ಷಣ ಇಲಾಖೆ ಶಂಭುಲಿಂಗಪ್ಪ, ಸುಂಕೇಶ್ವರಾಳ ಗ್ರಾಮ ಲೆಕ್ಕಿಗ ನಸೀರುದ್ದೀನ್, ಮಕ್ಕಳ ರಕ್ಷಣಾ ಘಟಕದ ಕೀರಲಿಂಗಪ್ಪ, ಖಾಜಾಬಿ, ಈರಮ್ಮ, ಮಕ್ಕಳ ಸಹಾಯವಾಣಿಯ ತಾಯರಾಜ್ , ಮುಕ್ಕಣ್ಣ , ಮಹೇಶ ಮತ್ತು ಡಾನ್ಬೋಸ್ಕೋ ಸಂಸ್ಥೆ ದೇವದುರ್ಗದ ಫಾದರ್ ಕುರಿಯೋಕೋಸ್ ಹಾಗೂ ಸಿಬ್ಬಂದಿ ಇದ್ದರು.