<p><strong>ಲಿಂಗಸುಗೂರು</strong>: ದುಡಿದು ಹಣ ತರಲಿಲ್ಲ ಎಂದು ಪತಿಯು, ತನ್ನ ಪತ್ನಿಯನ್ನು ನೇಣು ಹಾಕಿ ಕೊಂದ ಘಟನೆ ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.</p>.<p>ಬಸಮ್ಮ ಸಿದ್ದಲಿಂಗಪ್ಪ ಬನ್ನಿಗೋಳ (28) ಮೃತರು. ಚಿಕ್ಕ ಉಪ್ಪೇರಿಯ ಸಿದ್ದಲಿಂಗಪ್ಪ ಬನ್ನಿಗೋಳ (32) ಎಂಬಾತ ದುಡಿದು ಹಣ ತರುವಂತೆ ನಿತ್ಯ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ.</p>.<p>‘ಶನಿವಾರ ಪತ್ನಿಗೆ ಹಲ್ಲೆ ಮಾಡಿ, ಸೀರೆಯಿಂದ ನೇಣು ಹಾಕಿ ಕೊಲೆಗೈದಿದ್ದಾನೆ’ ಎಂದು ಬಸಮ್ಮಳ ತಾಯಿ ಗುರುಲಿಂಗಮ್ಮ ಜಗ್ಲೇರ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು</strong>: ದುಡಿದು ಹಣ ತರಲಿಲ್ಲ ಎಂದು ಪತಿಯು, ತನ್ನ ಪತ್ನಿಯನ್ನು ನೇಣು ಹಾಕಿ ಕೊಂದ ಘಟನೆ ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.</p>.<p>ಬಸಮ್ಮ ಸಿದ್ದಲಿಂಗಪ್ಪ ಬನ್ನಿಗೋಳ (28) ಮೃತರು. ಚಿಕ್ಕ ಉಪ್ಪೇರಿಯ ಸಿದ್ದಲಿಂಗಪ್ಪ ಬನ್ನಿಗೋಳ (32) ಎಂಬಾತ ದುಡಿದು ಹಣ ತರುವಂತೆ ನಿತ್ಯ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ.</p>.<p>‘ಶನಿವಾರ ಪತ್ನಿಗೆ ಹಲ್ಲೆ ಮಾಡಿ, ಸೀರೆಯಿಂದ ನೇಣು ಹಾಕಿ ಕೊಲೆಗೈದಿದ್ದಾನೆ’ ಎಂದು ಬಸಮ್ಮಳ ತಾಯಿ ಗುರುಲಿಂಗಮ್ಮ ಜಗ್ಲೇರ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>