ಮಂಗಳವಾರ, 13 ಜನವರಿ 2026
×
ADVERTISEMENT
ADVERTISEMENT

ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Published : 27 ನವೆಂಬರ್ 2025, 11:05 IST
Last Updated : 27 ನವೆಂಬರ್ 2025, 11:12 IST
ಫಾಲೋ ಮಾಡಿ
Comments
ಭಾವಪರವಶತೆಗೆ ಒಳಗಾದ ಸಂದರ್ಭದಲ್ಲಿ ಸಹಜವಾಗಿ ನರನಾಡಿಗಳು ಬಿಗಿಯಲ್ಪಡುತ್ತವೆ. ಇದರಿಂದಾಗಿ ಕೈ – ಕಾಲುಗಳಲ್ಲಿ ನಡುಕ ಕಾಣಬರುವುದು ಸಹಜ. ಮಿದುಳಿನಲ್ಲಿನ ರಾಸಾಯನಿಕ ಪ್ರಕ್ರಿಯೆಗಳ ಏರಿಳಿತದಿಂದಾಗಿ ಕೆಲ ಕ್ಷಣಗಳ ವರೆಗೆ ಇಂತಹ ಭಾವೋದ್ವೇಗಕ್ಕೆ ವ್ಯಕ್ತಿಗಳು ಒಳಗಾಗುತ್ತಾರೆ. ಆನಂದ ಬಾಷ್ಪ ಸುರಿಯುವುದೂ ಇಂತಹದೇ ಪ್ರಕ್ರಿಯ ಭಾಗ.
– ಡಾ. ಸುದರ್ಶನ್, ತಜ್ಞ ವೈದ್ಯ – ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT