<p><strong>ರಾಯಚೂರು</strong>: ಮುಂಬೈನಿಂದ ಹೊರಟ ಉದ್ಯಾನ ಎಕ್ಸ್ಪ್ರೆಸ್ ರೈಲು ರಾಯಚೂರು ರೈಲು ನಿಲ್ದಾಣವನ್ನು ರಾತ್ರಿ 10.30 ಕ್ಕೆ ತಲುಪಲಿದ್ದು, ಪೊಲೀಸರು ಈಗಾಗಲೇ ನಿಗಾ ವಹಿಸಿದ್ದಾರೆ.</p>.<p>ಮುಂಬೈನಿಂದ 24 ಜನರು ಬರಲಿದ್ದಾರೆ. ಆನಂತರ ತಿರುಪತಿ-ನಿಜಾಮುದ್ದೀನ್ ರೈಲು ಬರಲಿದ್ದು, ಆಂಧ್ರಪ್ರದೇಶದಿಂದ 46 ಜನರು ರಾಯಚೂರಿಗೆ ಬರಲಿದ್ದಾರೆ.</p>.<p>ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗುವುದು. ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಮುಂಬೈನಿಂದ ಹೊರಟ ಉದ್ಯಾನ ಎಕ್ಸ್ಪ್ರೆಸ್ ರೈಲು ರಾಯಚೂರು ರೈಲು ನಿಲ್ದಾಣವನ್ನು ರಾತ್ರಿ 10.30 ಕ್ಕೆ ತಲುಪಲಿದ್ದು, ಪೊಲೀಸರು ಈಗಾಗಲೇ ನಿಗಾ ವಹಿಸಿದ್ದಾರೆ.</p>.<p>ಮುಂಬೈನಿಂದ 24 ಜನರು ಬರಲಿದ್ದಾರೆ. ಆನಂತರ ತಿರುಪತಿ-ನಿಜಾಮುದ್ದೀನ್ ರೈಲು ಬರಲಿದ್ದು, ಆಂಧ್ರಪ್ರದೇಶದಿಂದ 46 ಜನರು ರಾಯಚೂರಿಗೆ ಬರಲಿದ್ದಾರೆ.</p>.<p>ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗುವುದು. ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>