ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಡಿ.ಎನ್. ನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಶ್ರದ್ಧೆ, ಸಮಯ ಪ್ರಜ್ಞೆ, ಇಚ್ಛಾಶಕ್ತಿ, ದೈಹಿಕ ಕ್ಷಮತೆ, ಚತುರತೆ, ಶಿಸ್ತು ಮುಖ್ಯವಾಗಿರಬೇಕು. ಇವುಗಳನ್ನು ಆವಾಹನೆ ಮಾಡಿದವರು ಉತ್ತಮ ಪ್ರಜೆಗಳನ್ನು ರೂಪಿಸಬಲ್ಲ ಶಕ್ತಿ ಸಂಪಾದಿಸುತ್ತಾರೆ ಎಂದು ತಿಳಿಸಿದರು.