ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿಯಿಂದ ರಾಮನಗರಕ್ಕೆ ಬಂದ ವಜ್ರದ ಗಣೇಶ!

₹5.5 ಲಕ್ಷದಲ್ಲಿ ತಯಾರಿಸಿದ ಗಣೇಶ ಮೂರ್ತಿ; ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪನೆ
Published : 27 ಆಗಸ್ಟ್ 2025, 5:09 IST
Last Updated : 27 ಆಗಸ್ಟ್ 2025, 5:09 IST
ಫಾಲೋ ಮಾಡಿ
Comments
ವಜ್ರಲೇಪಿತ ಗಣೇಶ ಮೂರ್ತಿಯೊಂದಿಗೆ ರಾಮನಗರದ ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪದಾಧಿಕಾರಿಗಳು
ವಜ್ರಲೇಪಿತ ಗಣೇಶ ಮೂರ್ತಿಯೊಂದಿಗೆ ರಾಮನಗರದ ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪದಾಧಿಕಾರಿಗಳು
ವಜ್ರಲೇಪಿತ ಗಣೇಶ ಮೂರ್ತಿಗೆ ₹5.5 ಲಕ್ಷ ವೆಚ್ಚವಾಗಿದೆ. ಈ ಸಲ ಸುಮಾರು ₹20 ಲಕ್ಷ ವೆಚ್ಚದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಮೆರವಣಿಗೆ ಮಾಡಿ ಕೆರೆಯಲ್ಲಿ ವಿಸರ್ಜಿಸಲಾಗುವುದು
ಹರ್ಷವರ್ಧನ ಅಧ್ಯಕ್ಷ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಐಜೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT