ಮಾಗಡಿ ಬಪ್ಪನಿಗೆ ಭಾರೀ ಬೇಡಿಕೆ: ಎರಡು ತಿಂಗಳ ಮುಂಚಿತ ಬುಕ್ಕಿಂಗ್
ಸುಧೀಂದ್ರ ಸಿ.ಕೆ.
Published : 1 ಸೆಪ್ಟೆಂಬರ್ 2024, 4:28 IST
Last Updated : 1 ಸೆಪ್ಟೆಂಬರ್ 2024, 4:28 IST
ಫಾಲೋ ಮಾಡಿ
Comments
ಮಲೆ ಮಹದೇಶ್ವರ ಸ್ವಾಮಿಯ ಗಣಪತಿಗೆ ರಂಗು ತುಂಬುತ್ತಿರುವ ಕಲಾವಿದ ಶಿವಕುಮಾರ
ಗುರು ರಾಘವೇಂದ್ರ ಸ್ವಾಮಿ ರೂಪದಲ್ಲಿ ಗಜಮುಖ
ಕಲಾವಿದರಿಗೆ ಪ್ರೋತ್ಸಾಹ ಬೇಕು
ಮೂರ್ತಿ ತಯಾರಿಸುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಗಣಪತಿ ತಯಾರಿಕೆಗೆ ದೊಡ್ಡ ಜಾಗದ ಅವಶ್ಯಕತೆ ಇದೆ. ದೊಡ್ಡದೊಡ್ಡ ಮೂರ್ತಿಗಳನ್ನು ಮನೆಯಲ್ಲೇ ತಯಾರಿಸುವುದು ಸವಾಲಿನ ಕೆಲಸ. ಕೆಲವೊಮ್ಮೆ ದೊಡ್ಡ ಗಾತ್ರದ ಮೂರ್ತಿಗಳನ್ನು ಮನೆಯಿಂದ ಹೊರಗೆ ಕಳಿಸುವುದೇ ಸಮಸ್ಯೆಯಾಗುತ್ತದೆ. ಹೊರಗಡೆ ದೊಡ್ಡ ಜಾಗ ಸಿಕ್ಕರೆ ದೊಡ್ಡ ಗಣೇಶ ಮೂರ್ತಿಯನ್ನು ತಯಾರಿಸಬಹುದು. –ಮಲ್ಲಿಕಾರ್ಜುನ್, ಕಲಾವಿದ