ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ, ತಾಲ್ಲೂಕು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ, ಮರಲಗೊಂಡಲ ವೆಂಕಟೇಶ್, ಪೋಲೋಹಳ್ಳಿ ಕೆಂಚಪ್ಪ, ಹೊಸಪೇಟೆ ಮಂಜುನಾಥ್, ವಕೀಲ ಎಚ್.ಆರ್.ರುದ್ರೇಶ್ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಕುರುಬ ಸಮುದಾಯದ ಭಕ್ತರು ಇದ್ದರು.