ರಾಮನಗರ: ಇಲ್ಲಿನ ಬಿಳಗುಂಬ ಗ್ರಾಮದ ಸಮೀಪ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಡಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟಿದೆ.
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಚಿರತೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ. ಸೋಮವಾರ ಬೆಳಿಗ್ಗೆ ವಾಯುವಿಹಾರಿಗಳು ಚಿರತೆ ಕಳೇಬರ ಕಂಡು ಅರಣ್ಯ ಇಲಾಖೆಗೆಮಾಹಿತಿನೀಡಿದರು.