ರಾಜ್ಯ ಆರ್ಯ ಈಡಿಗರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್, ಹರ್ಷಕಣೆಕಲ್, ಚರಣ್ ರಾಜ್, ಶಿವಣ್ಣ, ರವಿದಾಸಪ್ಪ, ಪುರುಷೋತ್ತಮ್, ಮಠದ ವ್ಯವಸ್ಥಾಪಕ ಗಂಗಾಧರ್, ನಾರಾಯಣಸ್ವಾಮಿ, ರಾಜು, ರಂಗಸ್ವಾಮಯ್ಯ, ಶ್ರೀಗಿರಿಪುರದ ರಂಗಸ್ವಾಮಿ, ಸಿದ್ದರಾಜು, ಚಿದಾನಂದ್, ಆರ್.ಎಲ್.ಜಾಲಪ್ಪ ಅಕಾಡೆಮಿ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ರೇಣುಕಾ ಯಲ್ಲಮ್ಮದೇವಿ ಭಕ್ತರು ಪಾಲ್ಗೊಂಡಿದ್ದರು.