ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಭೂ ವಿವಾದ: ಪೊಲೀಸ್ ಎದುರೇ ಕುಟುಂಬದ ಮೇಲೆ ರೌಡಿಶೀಟರ್ ಹಲ್ಲೆ

ಉಪನಗರ ಯೋಜನೆ ಜೆಎಂಸಿ ಸರ್ವೆಗೆ ಅಧಿಕಾರಿಗಳು ಬಂದಾಗ ಘಟನೆ; ಹಲ್ಲೆ ತಡೆಯಲಾಗದೆ ಕೈ ಚೆಲ್ಲಿದ ಪೊಲೀಸ್
Published : 27 ಸೆಪ್ಟೆಂಬರ್ 2025, 7:10 IST
Last Updated : 27 ಸೆಪ್ಟೆಂಬರ್ 2025, 7:10 IST
ಫಾಲೋ ಮಾಡಿ
Comments
ಮೊಗಪ್ಪನ ಗಡಿಪಾರಿಗೆ ಪತ್ರ
ಅಪರಾಧ ಹಿನ್ನೆಲೆಯುಳ್ಳ ತಾಯಪ್ಪನದೊಡ್ಡಿಯ ಕರಿಯಪ್ಪನ ಮಗ ಮೊಗಪ್ಪ ಅಲಿಯಾಸ್ ಜಿಮ್ಮು ರೌಡಿ ಶೀಟರ್‌ ಆಗಿದ್ದಾನೆ. ಆತನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದ ಆತ, ತನ್ನ ಚಾಳಿ ಮುಂದುವರಿಸಿದ್ದಾನೆ. ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT