ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ನಿರ್ದೇಶಕರಾದ ಆರ್. ದೇವರಾಜು, ಮುನಿವೆಂಕಟಯ್ಯ, ಶ್ರೀನಿವಾಸ, ಜಯಮ್ಮ, ರಮೇಶ್, ಶ್ಯಾಮು ಕೆ., ಶ್ರೀನಿವಾಸ, ಹರೀಶ್, ರುದ್ರಯ್ಯ, ಸುಮಾ, ಶಶಿಕಲಾ, ಮುಖಂಡರಾದ ನಾರಾಯಣ, ಶೇಖರ್, ನಾಗೇಶ್, ಶ್ರೀನಿವಾಸ್, ವೆಂಕಟರಾಮು, ಮರಿಯಪ್ಪ ಹಾಜರಿದ್ದರು.