ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು

Published : 5 ಮೇ 2024, 5:01 IST
Last Updated : 5 ಮೇ 2024, 5:01 IST
ಫಾಲೋ ಮಾಡಿ
Comments
ಬಿಸಿಲ ಬೇಗೆಯಿಂದಾಗಿ ಛತ್ರಿ ಹಿಡಿದು ಮಾರುಕಟ್ಟೆಗೆ ಬಂದ ಮಹಿಳೆಯೊಬ್ಬರು ಸೌತೆಕಾಯಿ ಖರೀದಿಗೆ ಮುಂದಾದರು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲ ಬೇಗೆಯಿಂದಾಗಿ ಛತ್ರಿ ಹಿಡಿದು ಮಾರುಕಟ್ಟೆಗೆ ಬಂದ ಮಹಿಳೆಯೊಬ್ಬರು ಸೌತೆಕಾಯಿ ಖರೀದಿಗೆ ಮುಂದಾದರು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲಿನಿಂದಾಗಿ ಗ್ರಾಹಕರ ಸುಳಿವಿಲ್ಲದಿದ್ದರಿಂದ ಮಹಿಳೆಯೊಬ್ಬರು ಮೊಬೈಲ್ ನೋಡುತ್ತಾ ಕುಳಿತಿದ್ದರು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲಿನಿಂದಾಗಿ ಗ್ರಾಹಕರ ಸುಳಿವಿಲ್ಲದಿದ್ದರಿಂದ ಮಹಿಳೆಯೊಬ್ಬರು ಮೊಬೈಲ್ ನೋಡುತ್ತಾ ಕುಳಿತಿದ್ದರು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ನಾವು ವ್ಯಾಪಾರ ಮಾಡುವ ಜಾಗದಲ್ಲಿ ಬಿಸಿಲು– ಮಳೆ–ಗಾಳಿಯಿಂದ ರಕ್ಷಣೆ ಸಿಗುವಂತೆ ನಗರಸಭೆಯವರು ವ್ಯವಸ್ಥೆ ಮಾಡಿಕೊಟ್ಟರೆ ಬೀದಿ ವ್ಯಾಪಾರಿಗಳು ತುಂಬಾ ಅನುಕೂಲವಾಗುತ್ತದೆ
– ನಾಗೇಂದ್ರ, ಬೀದಿ ವ್ಯಾಪಾರಿ
ಬಿಸಿಲು ಅಂತ ನಾವು ಒಳಗೆ ಕುಳಿತರೆ ಹೊಟ್ಟೆ ತುಂಬುವುದಿಲ್ಲ. ಬಿಸಿಲೊ–ಮಳೆಯೊ ಏನಿದ್ದರೂ ನಿಭಾಯಿಸಿಕೊಂಡು ಸಂಜೆವರೆಗೆ ವ್ಯಾಪಾರ ಮಾಡಿದರೆ ಮಾತ್ರ ನಮ್ಮ ಹೊಟ್ಟೆ ತುಂಬೋದು
–ಜಯಮ್ಮ, ಬೀದಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT