ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ, ಪಾಲನಹಳ್ಳಿ ಶನೇಶ್ವರ ಕ್ಷೇತ್ರದ ಡಾ.ಸಿದ್ದರಾಜ ಸ್ವಾಮಿ, ಬಿದನಗೆರೆ ಶನೇಶ್ವರ ಕ್ಷೇತ್ರದ ಧನಂಜಯ ಸ್ವಾಮಿ, ತಹಶೀಲ್ದಾರ್ ಎನ್.ರಮೇಶ್ ಭಾಗವಹಿಸುವರು ಎಂದು ಅವರು ತಿಳಿಸಿದರು.