ಮನೆಬಿಟ್ಟು ಹೋಗಿದ್ದ ಜೋಡಿ: ಕಳೆದ ವರ್ಷ ಈ ಜೋಡಿ ಮನೆ ತೊರೆದು ಹೋಗಿತ್ತು. ರಾಜಿ ಬಳಿಕ ಮರಳಿ ಕರೆತರಲಾಗಿತ್ತು. ಮದುವೆ ಮಾತುಕತೆಗೆ ಬರುವಂತೆಯುವತಿಯ ತಂದೆ ಲಕ್ಷ್ಮೀಪತಿ ಹಾಗೂ ಆತನ ಸಹೋದರ ನಟರಾಜ್ನನ್ನು ಮನೆಗೆ ಕರೆದಿದ್ದಾನೆ. ಅಲ್ಲಿ ಮದ್ಯಪಾನ ಮಾಡಿಸಿದ ನಂತರಕುತ್ತಿಗೆಗೆ ಬೆಲ್ಟ್ ಬಿಗಿದು ಲಕ್ಷ್ಮೀಪತಿಯನ್ನು ಹತ್ಯೆ ಮಾಡಿದ್ದಾರೆ.