ಘಟಿಕೋತ್ಸವದಲ್ಲಿ 23,732 ವಿದ್ಯಾರ್ಥಿಗಳು ಪದವಿಗೆ ಅರ್ಹರಾದರು. 194 ಅಭ್ಯರ್ಥಿಗಳಿಗೆ ಪಿಎಚ್.ಡಿ ಪ್ರಧಾನ ಮಾಡಲಾಯಿತು.67 ವಿದ್ಯಾರ್ಥಿಗಳು119 ಸ್ವರ್ಣ ಪದಕ ಹಂಚಿಕೊಂಡರು. ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಗೈರುಹಾಜರಾಗಿದ್ದರು. ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕಲಪತಿ ಪಿ.ವಿ. ಕೃಷ್ಣ ಭಟ್ಅವರಘಟಿಕೋತ್ಸವ ಮುದ್ರಿತ ಭಾಷಣವನ್ನು ವೇದಿಯಲ್ಲಿ ಪ್ರಸಾರ ಮಾಡಲಾಯಿತು.