ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಪ್ರಕಾಶ್ ಅಗಸನಹಳ್ಳಿ ಜಗದೀಶ್, ಜ್ಞಾನೇಶ್, ದೇವೇಂದ್ರಪ್ಪ ಚನ್ನಾಪುರ, ಚನ್ನವೀರಪ್ಪ, ಗುರುಕುಮಾರ್ ಪಾಟೀಲ್, ಎಂ.ಡಿ.ಉಮೇಶ್, ವಿನಾಯಕಪ್ಪ, ಅಶೋಕ್, ರಾಜು ಮಾವಿನಬಳ್ಳಿಕೊಪ್ಪ, ವಿನಯ್ ಶರ್ವಿ, ಕೃಷ್ಣಮೂರ್ತಿ, ಮಧುರಾಯ ಶೇಟ್, ಆಶಿಕ್, ನಟರಾಜ್ ಇದ್ದರು.