ನಂತರ ತಹಶೀಲ್ದಾರ್ ಶಿವಾನಂದ ರಾಣೆ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮೂವ್ಮೆಂಟ್ ಫಾರ್ ಜಸ್ಟೀಸ್ ಅಧ್ಯಕ್ಷ ಎಂ.ಸಲೀಂ, ಮೇಘರಾಜ ಬೆಟ್ಟದಕೂರ್ಲಿ, ಮಂಜುನಾಥ ಆರೇಕೊಪ್ಪ, ನಾಗರಾಜ ಬೆಣಗೇರಿ, ಪರಮೇಶ್ವರ ಬೆಣಗೇರಿ, ಚಂದ್ರಗೌಡ ಗಿಣಿವಾಲ, ಚಂದ್ರಪ್ಪ ಬೆಣಗೇರಿ, ಶಿವಕುಮಾರ್ ಕಮನವಳ್ಳಿ ಇದ್ದರು.