ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ | ಜ್ಞಾನ ಹಂಚುವ ಉಪನ್ಯಾಸಕರಿಗೆ ಅನ್ಯಾಯ: ಡಾ.ಧನಂಜಯ ಸರ್ಜಿ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಸಂವಾದ
Published : 30 ಸೆಪ್ಟೆಂಬರ್ 2025, 4:45 IST
Last Updated : 30 ಸೆಪ್ಟೆಂಬರ್ 2025, 4:45 IST
ಫಾಲೋ ಮಾಡಿ
Comments
ಶಿಕ್ಷಣ ಇಲಾಖೆಯ ಅವ್ಯವಸ್ಥೆಯಿಂದಾಗಿ ಇಂದಿನ ಯುವ ಸಮೂಹ ಬಿಎ ಬಿಕಾಂ ಬಿಎಸ್ಸಿ ಸೇರಿದಂತೆ ಇತರೆ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಿಂಜರಿಸುತ್ತಿದ್ದಾರೆ. ಇಲ್ಲಿ ಭವಿಷ್ಯ ಕಟ್ಟಿಕೊಳ್ಳುವುದು ಸುಲಭವಿಲ್ಲ ಎನ್ನುವುದನ್ನು ಅರ್ಥೈಸಿಕೊಂಡಿರಬಹುದು 
ಡಾ.ಧನಂಜಯ ಸರ್ಜಿ ಶಾಸಕ 
ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವ ನಿರ್ಧಾರದಿಂದ ಶೋಷಿತ ಸಮಾಜದ ಭವಿಷ್ಯ ಕೂಡ ಸಂಕಷ್ಟಕ್ಕೆ ಸಿಲುಕಲಿದೆ
ಟಿ.ಎಚ್. ಹಾಲೇಶಪ್ಪ ಡಿಎಸ್‌ಎಸ್ (ಅಂಬೇಡ್ಕರ್ ವಾದ) ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT