ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ತ್ಯಾಗರ್ತಿ: ಸಾರ್ವಜನಿಕರಿಗಾಗಿ ಕಬ್ಬಿಣದ ಸಂಕ ನಿರ್ಮಾಣ

ಪಾವನಾ ನೀಚಡಿ
Published : 6 ಜುಲೈ 2025, 5:39 IST
Last Updated : 6 ಜುಲೈ 2025, 5:39 IST
ಫಾಲೋ ಮಾಡಿ
Comments
ನಮ್ಮೂರಿನ ರೈತಾಪಿ ಜನ ಹೊಳೆ ಆಚೆಗಿನ ಜಮೀನು ಮತ್ತು ಸಂಬಂಧಿಕರನ್ನು ಸಂಪರ್ಕಿಸಲು ಏಳೆಂಟು ಕಿ.ಮೀ ಸುತ್ತಿ ಓಡಾಡುವುದನ್ನು ಗಮನಿಸಿದ್ದೆ. ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಸೇತುವೆ ನಿರ್ಮಿಸಿದೆ.
ಎಚ್.ಆರ್.ಗುರುನಾಥ್‌
ಕಿರುಸೇತುವೆ ಶಿಥಿಲಗೊಂಡಿದ್ದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಸುತ್ತು ಬಳಸಿ ಓಡಾಡುತ್ತಿದ್ದೆವು. ಈಗ ನಮ್ಮೂರಿನವರೇ ಕಬ್ಬಿಣದ ಸೇತುವೆ ನಿರ್ಮಿಸಿರುವುದು ಸಂತೋಷ. ಸರ್ಕಾರ ಶಾಶ್ವತ ಸೇತುವೆ ನಿರ್ಮಿಸಬೇಕು .
ವೇರೇಂದ್ರ, ಚಿಪ್ಪಳಿ ಗ್ರಾಮಸ್ಥ
ಚಿಪ್ಪಳಿ ಗ್ರಾಮದಲ್ಲಿ ಕಬ್ಬಿಣದ ಸೇತುವೆಯನ್ನು ಇರಿಸಲು ನೆರವಾದ ಗ್ರಾಮಸ್ಥರು
ಚಿಪ್ಪಳಿ ಗ್ರಾಮದಲ್ಲಿ ಕಬ್ಬಿಣದ ಸೇತುವೆಯನ್ನು ಇರಿಸಲು ನೆರವಾದ ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT