ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ರಿಪ್ಪನ್‌ಪೇಟೆ: ಮಂಗಗಳ ಉಪಟಳಕ್ಕೆ ಬೇಸತ್ತ ರೈತರು

ಕಾಡಂಚಿನ ಗ್ರಾಮಗಳಲ್ಲಿ ದಾಳಿ ಇಡುತ್ತಿರುವ ವಾನರ ಸೇನೆ
ರಿ.ರಾ. ರವಿಶಂಕರ್
Published : 7 ಮಾರ್ಚ್ 2024, 6:45 IST
Last Updated : 7 ಮಾರ್ಚ್ 2024, 6:45 IST
ಫಾಲೋ ಮಾಡಿ
Comments
ಮಂಗಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವುದು ಅವೈಜ್ಞಾನಿಕ. ಅರಣ್ಯದಲ್ಲಿಯೇ ಅವುಗಳಿಗೆ ಆಹಾರ ಸಿಗುವಂತೆ ನಿರಂತರ ಕಾರ್ಯಕ್ರಮ ರೂಪಿಸಬೇಕು
ಪರಿಸರ ಪ್ರೇಮಿ, ಕಾಳಿಗುಂಡಿ
ವಾರ್ಷಿಕ ಕೃಷಿ ಉತ್ಪಾದನೆಯಲ್ಲಿ ಶೇ 25ರಿಂದ 30ರಷ್ಟು ಕಾಡು ಮಂಗಗಳು ಸೇರಿದಂತೆ ಪ್ರಾಣಿಗಳ ಪಾಲಾಗುತ್ತಿದೆ. ರೈತರಿಗಾಗುವ ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು
ಸಿ.ಈರಣ್ಣ, ಕೃಷಿಕ, ಕಲ್ಲೂರು
ಮಂಗಗಳಿಂದ ಫಸಲು ನಷ್ಟದ ನಿಖರ ಮೌಲ್ಯಮಾಪನ ಕಷ್ಟ. ಇತರೆ ವನ್ಯಪ್ರಾಣಿಗಳಿಂದಾಗುವ ಬೆಳೆಹಾನಿಗೆ ಖಾತೆ ಜಮೀನಾಗಿದ್ದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಬಹುದು
ಪವನ್‌ಕುಮಾರ್ ಎನ್., ಅರಣ್ಯಾಧಿಕಾರಿ, ವನ್ಯಜೀವಿ ವಿಭಾಗ, ಮುಗುಡ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT