<p><strong>ಶಿವಮೊಗ್ಗ</strong>: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಚುನಾವಣೆಯಲ್ಲಿ ಅಂತಿಮವಾಗಿ ಹಲವು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. </p>.<p>ಶಿವಮೊಗ್ಗ ವಿಭಾಗದಿಂದ ಎಸ್.ಕುಮಾರ, ಎಚ್.ಬಿ. ದಿನೇಶ್, ಕೆ.ಎಲ್.ಜಗದೀಶ್ವರ, ಆನಂದ ಡಿ, ಟಿ.ಬಿ.ಜಗದೀಶ್ ಕಣದಲ್ಲಿ ಇದ್ದಾರೆ. ಸಾಗರ ವಿಭಾಗದಿಂದ ಬಿ.ಡಿ.ಭೂಕಾಂತ್, ಗಂಗಾಧರಪ್ಪ, ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದಗೌಡ್ರು ಉಳಿದುಕೊಂಡಿದ್ದಾರೆ. </p>.<p>ದಾವಣಗೆರೆ ವಿಭಾಗದಿಂದ ಬಸವರಾಜಪ್ಪ ಬಿ.ಎಂ, ಸುರೇಶ್ ಕೆ.ಜಿ, ಎಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಎಚ್.ಕೆ.ಫಾಲಾಕ್ಷಪ್ಪ, ಅನಿಲ್ಕುಮಾರ್ ವೈ.ಎಂ, ಕೆ.ನಾಗರಾಜ, ಬಿ.ಜಿ.ಬಸವರಾಜಪ್ಪ, ಚೇತನ್ ನಾಡಿಗೇರ, ಡಿ.ಸಿ.ಶಾಂತವೀರಪ್ಪ ಇದ್ದಾರೆ. </p>.<p>ಚಿತ್ರದುರ್ಗ ವಿಭಾಗದಿಂದ ಜಿ.ಪಿ.ಯಶವಂತರಾಜು, ರಮೇಶಪ್ಪ, ಪಿ.ತಿಪ್ಪೇಸ್ವಾಮಿ, ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎಸ್.ಶಂಕರಲಿಂಗಪ್ಪ, ಬಿ.ಸಿ.ಸಂಜೀವಮೂರ್ತಿ, ಸಿ.ವೀರಭದ್ರಬಾಬು, ವಿ.ಕಾಂತರಾಜ್, ಶಿವಣ್ಣ ಪಿ.ಎಲ್, ಎ.ಎಂ.ಶಿವಾನಂದ, ಬಿ.ಆರ್.ರವಿಕುಮಾರ್ ಇದ್ದಾರೆ. </p>.<p>ಆ. 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಬಿ.ಎನ್.ಗಿರೀಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಚುನಾವಣೆಯಲ್ಲಿ ಅಂತಿಮವಾಗಿ ಹಲವು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. </p>.<p>ಶಿವಮೊಗ್ಗ ವಿಭಾಗದಿಂದ ಎಸ್.ಕುಮಾರ, ಎಚ್.ಬಿ. ದಿನೇಶ್, ಕೆ.ಎಲ್.ಜಗದೀಶ್ವರ, ಆನಂದ ಡಿ, ಟಿ.ಬಿ.ಜಗದೀಶ್ ಕಣದಲ್ಲಿ ಇದ್ದಾರೆ. ಸಾಗರ ವಿಭಾಗದಿಂದ ಬಿ.ಡಿ.ಭೂಕಾಂತ್, ಗಂಗಾಧರಪ್ಪ, ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದಗೌಡ್ರು ಉಳಿದುಕೊಂಡಿದ್ದಾರೆ. </p>.<p>ದಾವಣಗೆರೆ ವಿಭಾಗದಿಂದ ಬಸವರಾಜಪ್ಪ ಬಿ.ಎಂ, ಸುರೇಶ್ ಕೆ.ಜಿ, ಎಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಎಚ್.ಕೆ.ಫಾಲಾಕ್ಷಪ್ಪ, ಅನಿಲ್ಕುಮಾರ್ ವೈ.ಎಂ, ಕೆ.ನಾಗರಾಜ, ಬಿ.ಜಿ.ಬಸವರಾಜಪ್ಪ, ಚೇತನ್ ನಾಡಿಗೇರ, ಡಿ.ಸಿ.ಶಾಂತವೀರಪ್ಪ ಇದ್ದಾರೆ. </p>.<p>ಚಿತ್ರದುರ್ಗ ವಿಭಾಗದಿಂದ ಜಿ.ಪಿ.ಯಶವಂತರಾಜು, ರಮೇಶಪ್ಪ, ಪಿ.ತಿಪ್ಪೇಸ್ವಾಮಿ, ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎಸ್.ಶಂಕರಲಿಂಗಪ್ಪ, ಬಿ.ಸಿ.ಸಂಜೀವಮೂರ್ತಿ, ಸಿ.ವೀರಭದ್ರಬಾಬು, ವಿ.ಕಾಂತರಾಜ್, ಶಿವಣ್ಣ ಪಿ.ಎಲ್, ಎ.ಎಂ.ಶಿವಾನಂದ, ಬಿ.ಆರ್.ರವಿಕುಮಾರ್ ಇದ್ದಾರೆ. </p>.<p>ಆ. 14ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಬಿ.ಎನ್.ಗಿರೀಶ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>