ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಶಿವಮೊಗ್ಗ: ರಸ್ತೆ ಅಭಿವೃದ್ಧಿಗೆ ಗ್ರಹಣ; ಬದಲಿ ಮಾರ್ಗ ಕಂಡುಕೊಂಡ ಗ್ರಾಮಸ್ಥರು

ಜನಪ್ರತಿನಿಧಿಗಳು ಬದಲಾದರೂ ರಸ್ತೆಯ ಚಿತ್ರಣ ಬದಲಾಗುತ್ತಿಲ್ಲ: ಸನ್ನಿವಾಸ, ಹೊರಬೈಲು ಗ್ರಾಮಸ್ಥರ ಅಳಲು
Published : 5 ಮೇ 2025, 5:51 IST
Last Updated : 5 ಮೇ 2025, 5:51 IST
ಫಾಲೋ ಮಾಡಿ
Comments
ಶಿವಮೊಗ್ಗ ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ರಸ್ತೆಗೆ ಹೊಂದಿಕೊಂಡಿರುವ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಸ್ಥರು ಕಾಡಿನ ನಡುವೆ ಪರ್ಯಾಯ ರಸ್ತೆ ನಿರ್ಮಿಸಿರುವುದು
ಶಿವಮೊಗ್ಗ ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ರಸ್ತೆಗೆ ಹೊಂದಿಕೊಂಡಿರುವ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಸ್ಥರು ಕಾಡಿನ ನಡುವೆ ಪರ್ಯಾಯ ರಸ್ತೆ ನಿರ್ಮಿಸಿರುವುದು
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಜೆಲ್ಲಿ ಕಲ್ಲು ಎದ್ದಿರುವುದು
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಯಲ್ಲಿ ಜೆಲ್ಲಿ ಕಲ್ಲು ಎದ್ದಿರುವುದು
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಗೆ ಅಡ್ಡಲಾಗಿ (ಎಡಕ್ಕೆ) ಪರ್ಯಾಯ ಮಾರ್ಗ
ಶಿವಮೊಗ್ಗ ತಾಲ್ಲೂಕಿನ ಸನ್ನಿವಾಸ ಹಾಗೂ ಹೊರಬೈಲು ಗ್ರಾಮಗಳ ಸಂಪರ್ಕ ರಸ್ತೆಗೆ ಅಡ್ಡಲಾಗಿ (ಎಡಕ್ಕೆ) ಪರ್ಯಾಯ ಮಾರ್ಗ
ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಇಲ್ಲ. ಆದರೆ ‘ಪ್ರಗತಿ ಪಥ’ ಯೋಜನೆಯಡಿ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಶಾರದಾ ಪೂರ್ಯನಾಯ್ಕ ಗ್ರಾಮಾಂತರ ಶಾಸಕಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT