ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ವಿಶ್ವ ಆನೆ ದಿನ ಆಚರಣೆ: ಸಕ್ರೆಬೈಲು ಬಿಡಾರ; ಗಮನ ಸೆಳೆದ ಆನೆ ಹಬ್ಬ

ಮರಿಗಳಿಗೆ ನಾಮಕರಣ, ಗಜಪಡೆಗೆ ಕಬ್ಬು, ಬೆಲ್ಲದ ಆತಿಥ್ಯ
Published : 13 ಆಗಸ್ಟ್ 2025, 4:48 IST
Last Updated : 13 ಆಗಸ್ಟ್ 2025, 4:48 IST
ಫಾಲೋ ಮಾಡಿ
Comments
ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಮಂಗಳವಾರ ವಿಶ್ವ ಆನೆ ದಿನ ಆಚರಣೆ ಅಂಗವಾಗಿ ಸಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು
ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಮಂಗಳವಾರ ವಿಶ್ವ ಆನೆ ದಿನ ಆಚರಣೆ ಅಂಗವಾಗಿ ಸಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು
ಸಕ್ರೆಬೈಲಿನಲ್ಲಿ ನೇತ್ರಾವತಿ ಆನೆಯ ಮರಿಗೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಕಿವಿಯಲ್ಲಿ ಹೆಸರು ಹೇಳಿ ‘ಚಾಮುಂಡಿ’ ಎಂದು ನಾಮಕರಣ ಮಾಡಿದರು 
ಸಕ್ರೆಬೈಲಿನಲ್ಲಿ ನೇತ್ರಾವತಿ ಆನೆಯ ಮರಿಗೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಕಿವಿಯಲ್ಲಿ ಹೆಸರು ಹೇಳಿ ‘ಚಾಮುಂಡಿ’ ಎಂದು ನಾಮಕರಣ ಮಾಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT