ತಹಶೀಲ್ದಾರ್ ಹುಸೇನ್ ಸರಾಕವಸ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ಪ್ರಸನ್ನಕುಮಾರ್, ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಶ್ರೀಧರ್, ಮುಖಂಡರಾದ ನೆಹರೂ, ತಬಲಿ ಬಂಗಾರಪ್ಪ, ಗಣಪತಿ, ಕೆ.ಪಿ.ಗೌಡ, ಪ್ರಕಾಶ್ ಹಳೇಸೊರಬ, ಅಣ್ಣಪ್ಪ, ಹೂವಪ್ಪ, ನಾಗರಾಜ್ ಚಿಕ್ಕಸವಿ, ಉಳವಿ ಬಂಗಾರಪ್ಪ, ಶಿವಪ್ಪ, ವಡ್ಡಿ ಸೋಮಪ್ಪ, ಶಶಿಕುಮಾರ್, ರಾಘು ಇದ್ದರು.