<p><strong>ಸಾಗರ</strong>: ಇಲ್ಲಿನ ಅಭಿನಯ ಸಾಗರ ಸಂಸ್ಥೆಯು ಡಿ.5 ರಿಂದ 7ರವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೌಶಿಕ್ ಕಾನುಗೋಡು ತಿಳಿಸಿದ್ದಾರೆ.</p>.<p>5ರಂದು ಸಂಜೆ 6.30ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಪುರುಷೋತ್ತಮ ತಲವಾಟ, ಸಂತೋಷ್ ಸದ್ಗುರು, ಮ.ಸ.ನಂಜುಂಡಸ್ವಾಮಿ, ಸಂದೀಪ್ ಶೆಟ್ಟಿ, ಸುಧೀರ್ ಶೆಟ್ಟಿ ಹಾಜರಿರುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.</p>.<p>5 ರಂದು ಸಂಜೆ 7ಕ್ಕೆ ಸಿದ್ದಾಪುರದ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ‘ಶುನಶ್ಯೇಪ’ (ರಚನೆ: ನಿಸರ್ಗಪ್ರಿಯ, ನಿರ್ದೇಶನ: ಮಂಜುನಾಥ ಬಡಿಗೇರ್), 6ರಂದು ಬೆಂಗಳೂರಿನ ಕಲಾ ಮಾಧ್ಯಮ ಸಂಸ್ಥೆಯಿಂದ ‘ನನ್ನ ತೇಜಸ್ವಿ’ (ರಚನೆ:ರಾಜೇಶ್ವರಿ ತೇಜಸ್ವಿ, ರಂಗರೂಪ, ನಿರ್ದೇಶನ: ಬಿ.ಎಂ.ಗಿರಿರಾಜ), 7 ರಂದು ಬೆಂಗಳೂರಿನ ನೆನಪು ಕಲ್ಚರಲ್ ಚಾರಿಟಬಲ್ ಟ್ರಸ್ಟ್ ನಿಂದ ‘ಮಾಯಾದ್ವೀಪ’ (ರಚನೆ: ವಿಲಿಯಂ ಶೇಕ್ಸ್ ಪಿಯರ್, ನಿರ್ದೇಶನ: ಪುನಿತ್ ರಂಗಾಯಣ) ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.</p>.<p>ಪ್ರಮುಖರಾದ ನಾರಾಯಣ ಮೂರ್ತಿ ಕಾನುಗೋಡು, ಸಂಜೀವ್ ಕುಮಾರ್, ಪ್ರಶಾಂತ್ , ಪ್ರತಾಪ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong>: ಇಲ್ಲಿನ ಅಭಿನಯ ಸಾಗರ ಸಂಸ್ಥೆಯು ಡಿ.5 ರಿಂದ 7ರವರೆಗೆ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೌಶಿಕ್ ಕಾನುಗೋಡು ತಿಳಿಸಿದ್ದಾರೆ.</p>.<p>5ರಂದು ಸಂಜೆ 6.30ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಪುರುಷೋತ್ತಮ ತಲವಾಟ, ಸಂತೋಷ್ ಸದ್ಗುರು, ಮ.ಸ.ನಂಜುಂಡಸ್ವಾಮಿ, ಸಂದೀಪ್ ಶೆಟ್ಟಿ, ಸುಧೀರ್ ಶೆಟ್ಟಿ ಹಾಜರಿರುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.</p>.<p>5 ರಂದು ಸಂಜೆ 7ಕ್ಕೆ ಸಿದ್ದಾಪುರದ ಒಡ್ಡೋಲಗ ರಂಗ ಪರ್ಯಟನೆ ತಂಡದಿಂದ ‘ಶುನಶ್ಯೇಪ’ (ರಚನೆ: ನಿಸರ್ಗಪ್ರಿಯ, ನಿರ್ದೇಶನ: ಮಂಜುನಾಥ ಬಡಿಗೇರ್), 6ರಂದು ಬೆಂಗಳೂರಿನ ಕಲಾ ಮಾಧ್ಯಮ ಸಂಸ್ಥೆಯಿಂದ ‘ನನ್ನ ತೇಜಸ್ವಿ’ (ರಚನೆ:ರಾಜೇಶ್ವರಿ ತೇಜಸ್ವಿ, ರಂಗರೂಪ, ನಿರ್ದೇಶನ: ಬಿ.ಎಂ.ಗಿರಿರಾಜ), 7 ರಂದು ಬೆಂಗಳೂರಿನ ನೆನಪು ಕಲ್ಚರಲ್ ಚಾರಿಟಬಲ್ ಟ್ರಸ್ಟ್ ನಿಂದ ‘ಮಾಯಾದ್ವೀಪ’ (ರಚನೆ: ವಿಲಿಯಂ ಶೇಕ್ಸ್ ಪಿಯರ್, ನಿರ್ದೇಶನ: ಪುನಿತ್ ರಂಗಾಯಣ) ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.</p>.<p>ಪ್ರಮುಖರಾದ ನಾರಾಯಣ ಮೂರ್ತಿ ಕಾನುಗೋಡು, ಸಂಜೀವ್ ಕುಮಾರ್, ಪ್ರಶಾಂತ್ , ಪ್ರತಾಪ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>